Home | ಶ್ರೀ ಸಿದ್ದಾಂತ ಶಿಖಾಮಣಿ | Rudra| Vachana | ಭಕ್ತಿ ಗೀತೆ | Vadapu | Apps | 2024 Calender | Face Book | Headlines | Authors| ವೀರಭದ್ರೇಶ್ವರ ಪ್ರಚಾರ ಸಮಿತಿ| Sansthana
Ujjayani | Rambhapuri | Yedeyur | Kashi | Kedar | Veerashaiva Sahitya | Shreeshaila | Veerabhadreshwara Kshetra
MatriMony| Jobs| Advertise Siddantha Shikhamani | Jyothishya |

Meet Starts @ 6 PM IST

Shekhar | Dr Ganeshan Tamil Naadu | Dinesh | Kaashi

Jayashree Hosamani's Corner

Jan 09


ಪರಮಪೂಜ್ಯ ಕಾಶೀ ಮಹಾಸನ್ನಿಧಿಯವರ ಆಶೀರ್ವಾದದ

ಮೇರೆಗೆ ಅಖಿಲಗೋವಾ ವೀರಶೈವ ಲಿಂಗಾಯತ ಸಮಾಜದ ಇಂದಿನ ಗೂಗಲ್ ಮೀಟ್ ನಲ್ಲಿ ಕಾರ್ಯಕ್ರಮ ಸಭೆ ಕರೆಯಲಾಗಿತ್ತು
ಹುಕ್ಕೇರಿ ಹಿರೇಮಠದ ಪರಮಪೂಜ್ಯರು ಆಗಮಿಸಿ ಎಲ್ಲರೂ ಒಂದಾಗಿ ಸಮಾಜದ ಚಟುವಟಿಕೆಗಳನ್ನು ಮುಂದುವರೆಸಿರಿ,
ಗೋವಾ ಸಮಾಜದ ಹಿತದೃಷ್ಟಿಯಿಂದ ಯಾವಾಗಲೂ ನಾನು ನಿಮ್ಮ ಜೊತೆಗಿರುವೆನೆಂದು ಉಪದೇಶಾಮೃತವನ್ನು ನೀಡಿ
ಮತ್ತೂಂದು ಕಾರ್ಯಕ್ರಮಕ್ಕೆ ಅವರು ನಿರ್ಗಮಿಸಿದರು.

ಸಮಾಜದ ಪರವಾಗಿ ಪೂಜ್ಯರಿಗೆ ಅನಂತ ಅನಂತ ಧನ್ಯವಾದಗಳು. ಸಮಾಜದ ಸರ್ವ ಸದಸ್ಯರೂ ವೇಳೆಗೆ ಸರಿಯಾಗಿ ಬಂದು ತಮ್ಮ ಉತ್ತಮ ಸಲಹೆ ಸೂಚನೆಗಳನ್ನು ನೀಡಿದಿರಿ ,
ಸಮಾಜದ ಕಾರ್ಯದಲ್ಲಿ ಮುನ್ನಡೆ ಇಡಲು ಜಗದ್ಗುರು ವರೇಣ್ಯರ ಆದೇಶವನ್ನು ಪಾಲಿಸುತ್ತೆವೆಂದು ಹೇಳಿ .
ಕಮೀಟಿಯಲ್ಲಿದ್ದು ತಾವು ಎಲ್ಲರೂ ಒಂದಾಗಿ ಕಾರ್ಯಕ್ರಮ ಮಾಡೋಣವೆಂದು ಪ್ರೊತ್ಸಾಹಿಸಿದ್ದಿರಿ, ಅಲ್ಲದೆ ತಾವೆಲ್ಲಾ

ಪ್ರತೀ ತಿಂಗಳ ಮೊದಲನೇ ಭಾನುವಾರ “ ಶಿವಾನುಭವ ಗೋಷ್ಠಿ “ ಕಾರ್ಯಕ್ರಮ ಸದ್ಯದ ಪರಿಸ್ಥಿತಿಯನ್ನು
ಗಮನದಲ್ಲಿಟ್ಟುಕೊಂಡು ಗೂಗಲ್ ಮೀಟ್ ನಲ್ಲಿಯೇ ಸಂಜೆ 5 ರಿಂದ ನಡೆಸಲು ನೀರ್ಧರಿಸಲಾಯಿತು.

ತಮ್ಮೇಲ್ಲರಿಗೂ ಸಮಾಜದ ಪರವಾಗಿ ಅನಂತ ಧನ್ಯವಾದಗಳು.
ಇಂದಿನ ಕಾರ್ಯಕ್ರಮಕ್ಕೆ ಪ್ರಾಥನೆ ಮಾಡಿದ ಶ್ರೀಮತಿ ಬಸಮ್ಮಾ ಕೋರಿ ಹಾಗು ಶ್ರೀಮತಿ ಸಂಗೀತಾ ಚಪರೆ ಯವರಿಗೂ ಸಮಾಜದ ಪರವಾಗಿ ಅನಂತ ಧನ್ಯವಾದಗಳು.
ಈ ಎಲ್ಲ ಕಾರ್ಯಕ್ರಮದ ರೂವಾರಿಗಳಾದ ಶ್ರೀ ಗಂಗಾಧರ ಮಠದ ಅವರು ಯು ಎಸ್ ಎ ದಿಂದ ನಮಗೆ ಗೂಗಲ್ ಮೀಟ್ ಲಿಂಕನ್ನು ಕೊಟ್ಟು ತಮಗೆ ಮದ್ಯರಾತ್ರಿ ಯಾಗಿದ್ದರೂ
ತಾವು ನಮ್ಮೊಂದಿಗಿದ್ದು ಸಹಕಾರ ಸಲಹೆ ನೀಡಿದಿರಿ. ತಮ್ಮ ಉಪಕಾರವನ್ನು ನಮ್ಮ ಸಮಾಜದವರೂ ನಾವೆಲ್ಲಾ ಮರೆಯುವದಿಲ್ಲ .ತಮಗೆ ನಾವೆಲ್ಲಾ ಚಿರಋಣಿಯಾಗಿರುತ್ತೆವೆ.
ಗಂಗಣ್ಣಾರೆ ತಮಗೆ ಅಖಿಲಗೋವಾ ವೀರಶೈವ ಲಿಂಗಾಯತ ಸಮಾಜದ ಪರವಾಗಿ ಅನಂತ ಧನ್ಯವಾದಗಳು. ಸರ್ವ ಸದಸ್ಯರಿಗೂ ಅತೀ ಶೀಘ್ರದಲ್ಲಿ ಕಮೀಟಿಯ ವಿಷಯ ತಿಳಿಸಲಾಗುವದು.

ಧನ್ಯವಾದಗಳು.
🙏🙏
ಜಯಶ್ರೀ ಶಂಕರ ಹೊಸಮನಿ.