ವೀರಶೈವ ಏನಾಗುತಿತ್ತು

||ವೀರಶೈವ ಏನಾಗುತಿತ್ತು ಲಿಂಗ ಧರ್ಮದಸ್ದಿತ್ವ ಹೇಗಿರುತ್ತಿತ್ತು||

ನಾವು ಗುರು ಜಂಗಮರು

ನಾವು ಭಕ್ತ ಶರಣರು

||ಎಂದು ಹೇಳಿಕೊಳ್ಳುವ ಹೆಮ್ಮೆ ....... ಏಲ್ಲಿರತ್ತಿತ್ತು.. ||

||ಕಲಿ ಪುರೇಶ ರಾತಿತ್ಯ ಹೇಗಿರತ್ತಿತ್ತು ಎಂತಿರತಿತ್ತು||

||ವೀರಶೈವ ಏನಾಗುತಿತ್ತು ಲಿಂಗ ಧರ್ಮದಸ್ದಿತ್ವ ಹೇಗಿರುತ್ತಿತ್ತು||

1)

||ಆದಿ ಪಂಚಾಚಾರ್ಯರುಅವತರಿಸದಿದ್ದರೆ ||

||ಪಂಚ ಪೀಠಗಳ ಸ್ಪಾಪಿಸದಿದ್ದರೆ ||

|| ಲಿಂಗ ಧರಿಸಿ ಸರ್ವರನ್ನು ಪೊರೆಯದಿದ್ದರೆ ||

|| ಅಷ್ಟಾವರಣ ಸಿರಿಅಶೀರ್ವದಿಸದಿದ್ದರೆ ||

|| ಪಂಚಚಾರ ಸಂಪದಭೋಧಿಸದಿತದ್ಧರೆ ||

|| ಷಟಸ್ಥಲ ಸಿದ್ದಾಂತ ಜಗದೆ ಮೆರೆಸದಿದ್ದರೆ ||

|| ವೀರಶೈವದಸ್ದಿತ್ವ ಏಲ್ಲಿರತ್ತಿತ್ತು ಹೇಗಿರುತ್ತಿತ್ತು ||

||ವೀರಶೈವ ಏನಾಗುತಿತ್ತು ಲಿಂಗ ಧರ್ಮದಸ್ದಿತ್ವ ಹೇಗಿರುತ್ತಿತ್ತು||

2)

||ರೇವಣ ಸಿದ್ದೇಶ ಕೃಪೆಮಾಡಿದ್ದರೆ ||

|| ಸೊಲಾಪುರ ಸಿದ್ದರಾಮ ಜನಿಸದಿದ್ದರೆ ||

|| ಕಲ್ಲಿನಾಥ ಮಡಿವಾಳ್ಯನ ಅರಸದಿದ್ದರೆ ||

|| ಜಾತಿವೇದಿ ಬಸವಣ್ಣನಪೊರೆಯದಿದ್ದರೆ ||

|| ರುದ್ರ ಮುನಿ ಕಲ್ಯಾಣದಿ ನೆಲಸದಿದ್ದರೆ ||

|| ಬಸವಾದಿ ಶರಣಕ್ರಾಂತಿ ನೆಡೆಯದಿದ್ದರೆ ||

||ವೀರಶೈವ ಸಂಸ್ಕೃತ ಮತ್ತು ಸಿರಿ ಹೇಗಿರುತ್ತಿತ್ತು ಏಲ್ಲಿರತ್ತಿತ್ತು ||

||ವೀರಶೈವ ಏನಾಗುತಿತ್ತು ಲಿಂಗ ಧರ್ಮದಸ್ದಿತ್ವ ಹೇಗಿರುತ್ತಿತ್ತು||

3)

|| ಉಜ್ಜೈನಿ ಸಿದ್ದ ಲಿಂಗರುದಿಸದಿದ್ದರೆ ||

|| ಸ್ಸಧರ್ಮ ಪೀಠವೇರಿ ಮೆರೆಯದಿದ್ದರೆ ||

|| ರಂಭಾಪುರಿ ಪೀಠದೊಡರು ಕಳೆಯದಿದ್ದರೆ ||

|| ಶಿವ ನಂದರಿಗೆ ಪಟ್ಟ ಕಟ್ಟದಿದ್ದರೆ ||

|| ಶ್ರೀ ಗಿರಿ ಕೇದಾರ ಪೀಠ ಬೆಳಗಿದ್ದರೆ ||

||ಪಂಚ ಪೀಠ ಕೀರ್ತಿ ಮತೆ ಮೆರಸದಿದ್ದರೆ ||

||ಪಂಚಾಚಾರ್ಯರು ಫನತೆ ಏಲ್ಲಿರತ್ತಿತ್ತು ಹೇಗಿರುತ್ತಿತ್ತು ||

||ವೀರಶೈವ ಏನಾಗುತಿತ್ತು ಲಿಂಗ ಧರ್ಮದಸ್ದಿತ್ವ ಹೇಗಿರುತ್ತಿತ್ತು||

4)

||ಶ್ರಿ ಗಿರಿ ಜಗದ್ಗುರು ವಾಗೀಶರುದಿಸದಿದ್ದರೆ||

||ಸದ್ಗುರು ಸ್ಥಲ ತತ್ವ ಭೊದೆಗೈಯದಿದ್ದರೆ ||

||ಹಾರಗಲ್ಲ ಯೋಗಿ ಅವತರಿಸದಿದ್ದರೆ ||

||ಶಿವ ಯೋಗಿ ಮಂದಿರ ಕಟ್ಟದಿದ್ದರೆ ||

||ವೀರಶೈವ ಮಾಸವೆ ಸ್ಪಾಪಿಸದಿದ್ದರೆ||

||ಧರ್ಮ ಶಿಷಣ ಪ್ರಗತಿ ಮಾಡದಿದ್ದರೆ ||

||ವೀರಶೈವ ಚಾರ ಶಿಲ ಹೇಗಿರುತ್ತಿತ್ತು ಏಲ್ಲಿರತ್ತಿತ್ತು||


||ವೀರಶೈವ ಏನಾಗುತಿತ್ತು ಲಿಂಗ ಧರ್ಮದಸ್ದಿತ್ವ ಹೇಗಿರುತ್ತಿತ್ತು ||


5)

||ವೀರ ಗಂಗಾಧರ ಸನ್ನಿಧಿ ಇದ್ದು ಉದಿಸದಿದ್ದಿರೆ ||

||ರಂಭಾಪುರಿ ಜಗದ್ಗುರು ಅವರಾಗಳಿದ್ದರೆ ||

||ವೀರ ಭದ್ರನಂತೆ ಮತೆ ಮೆರೆಯದಿದ್ದರೆ ||

||ಧರ್ಮೋತ್ಸವ ಸಮ್ಮೇಳನ ನೆಡೆಸದಿದ್ದರೆ||

||ಗಂಧರ್ವ ಗುರುಸ್ವಾಮಿ ಎಂದ ಅರಸದಿದ್ದರೆ||

||ಗುರು ಜಂಗಮರನ್ನ ಅದರಿಸದಿದ್ದರೆ||

||ನನ್ನ ಈ ಸಂಗೀತ ಭೋದೆ ಎಲ್ಲಿರತಿತ್ತು ಎಂತಿರತ್ತಿತ್ತು||


||ವೀರಶೈವ ಏನಾಗುತಿತ್ತು ಲಿಂಗ ಧರ್ಮದಸ್ದಿತ್ವ ಹೇಗಿರುತ್ತಿತ್ತು||

ಎಲ್ಲಿರತ್ತಿತ್ತು ಹೇಗಿರುತ್ತಿತ್ತು ಎಂತಿರತಿತ್ತು ಏಲ್ಲಿರತ್ತಿತ್ತು .